ಮಾಂತೇಶ ನಗರ್ ಬೀದಿ ನಾಯಿಗಳ ಹಾವಳಿ,ತಡೆಯಲು ನಾಗರಿಕರಿಂದ ಮುಖ್ಯ ಅಧಿಕಾರಿಗಳಿಗೆ ದೂರು

ಸುನಾಮಿ ನ್ಯೂಸ್ ಮುದ್ದೇಬಿಹಾಳ (Muddebihal): ಮುದ್ದೇಬಿಹಾಳ ಮಹಾಂತೇಶ್ ನಗರ ಎಂಟು ಗಡಗಡಿ ಬಾವಿಯ ಹತ್ತಿರ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳು ಅನೇಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಚ್ಚುತ್ತಿರುವ ಘಟನೆಗಳು ಸಾಕಷ್ಟು ನಡೆದಿವೆ. ಈ ವಿಷಯ ಕುರಿತು ಅನೇಕ ಬಾರಿ ಪುರಸಭೆಗೆ ದೂರು ನೀಡಿ ಕ್ರಮ ಕೈಗೊಳ್ಳಲು ತಿಳಿಸಿದರು ಸಹ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಪಕ್ಕದಲ್ಲಿ ಖಾಸಗಿ ಶಾಲೆ ಮತ್ತು ಫಾರೂಕ ಮಸೀದಿಗೆ ಅರಬ್ಬಿ ಕಲಿಯಲು ಬರುವ ಚಿಕ್ಕ ಮಕ್ಕಳಿಗೆ ಇಲ್ಲಿ ಬೀದಿ ನಾಯಿಗಳ ಕಿರುಕುಳ ಹೆಚ್ಚಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಅರಬ್ಬಿ ಶಾಲೆಗೆ ಒಬ್ಬರನ್ನೇ ಕಳುಹಿಸಲು ಹೆದರಿದ್ದಾರೆ.ಕಾರಣ ಈ ಸಮಸ್ಯೆ ಪರಿಹಾರ ಮಾಡಲು ಮುದ್ದೇಬಿಹಾಳ ಪುರಸಭೆಯ ಮುಖ್ಯ ಅಧಿಕಾರಿಗಳಾದ ಮಲ್ಲನಗೌಡ ಬಿರಾದಾರ್ ರವರು ತಕ್ಷಣ ಬೀದಿ ನಾಯಿಗಳನ್ನು ಬೇರೆ ಕಡೆ

Read More »
Live

Do you like our NEWS PORTAL?

  • 0%
  • 0%
Vote . Left
Via WP Poll & Voting Contest Maker
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಅಪರಾಧ
ಆರೋಗ್ಯ
ಜೀವನಶೈಲಿ
ಧರ್ಮ
ಮನರಂಜನೆ