ತಾಳಿಕೋಟೆ ಪ್ರಜಾಸೌಧ ವಿವಾದ: ಉಭಯ ಶಾಸಕರಿಗೆ ಪ್ರತಿಷ್ಠಿತ ಸೌಧವಾಗಿ ಪರಿಣಮಿಸುತ್ತಿದಿಯಾ..?

ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಅಭಿವೃದ್ಧಿ ವಿಚಾರವಾಗಿ ಮಾಜಿ ಹಾಗೂ ಹಾಲಿ ಶಾಸಕರ ಮಧ್ಯ ವಾಕ್ಸöಮರ್ ಶುರುವಾಗಿದೆ. ತಾಳಿಕೋಟೆಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ವಿಚಾರವಾಗಿ ಉಭಯ ಶಾಸಕರ ಮಧ್ಯ ಆರಂಭವಾದ ಈ ವಾಕ್ಸಮರ್ ತುಣಕುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಪತ್ರಿಕಾಗೋಷ್ಟೀ ನಡೆಸುವ ಮೂಲಕ ಇಬ್ಬರು ಶಾಸಕರು ಆರೋಪ ಪ್ರತ್ಯಾರೋಪ ಮೈಮೇಲೆ ಎರಚುಕೊಂಡಿದ್ದಾರೆ. ಹೌದು …ಕಳೆದ ೩೦ ದಿನಗಳಿಂದ ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ವಾಗಬೇಕು ಎಂದು ಆಗ್ರಹಿಸಿ ತಾಳಿಕೋಟೆ ಜನತೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹಾಲಿ ಶಾಸಕ ಅಪ್ಪಾಜಿ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದಿದ್ದರು. ಈ ವಿಚಾರವಾಗಿ ಶಾಸಕ ಅಪ್ಪಾಜಿ ನಾಡಗೌಡÀ ಅವರು ಸುದ್ದಿಗೋಷ್ಟಿ ನಡೆಸಿ ಮಾಜಿ ಶಾಸಕರ

Read More »
Live

Do you like our NEWS PORTAL?

  • 0%
  • 0%
Vote . Left
Via WP Poll & Voting Contest Maker
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಅಪರಾಧ
ಆರೋಗ್ಯ
ಜೀವನಶೈಲಿ
ಧರ್ಮ
ಮನರಂಜನೆ